Tuesday, May 6, 2008


ನೀ ಸಿಗದೆ ಬಾಳೊಂದು ಬಾಳೇ ಕೃಷ್ಣನಾ ತಾಳಲಾರೆ ಈ ವಿರಹ ಕೃಷ್ಣ ನೀ ಕಮಲವಿಲ್ಲದ ಕೆರೆ ನನ್ನ ಬಾಳುಚಂದ್ರನಿಲ್ಲದ ರಾತ್ರಿ ಬೀಳುನೀ ಸಿಗದೆ ಉರಿ ಉರಿ ಕಳೆದೆ ಇರುಳಮಾತೆಲ್ಲ ಬಿಗಿದಿದೆ ದು:ಖ ಕೊರಳ ನೀ ಅನ್ನ ಸೇರದು ನಿದ್ದೆ ಬಂದಿಹುದೆಂದುಕುದಿವೆ ಒಂದೇ ಸಮ ಕೃಷ್ಣ ಎಂದುಕೃಷ್ಣ ....ಯಾರು ಅರಿವರೋ ಹೇಳು ನನ್ನ ನೋವತಲ್ಲಣಿಸಿ ಕೂಗುತಿದೆ ದಾಸಿ ಜೀವ ನೀ ಒಳಗಿರುವ ಗಿರಿಧರನೇ ಹೊರಗೆ ಬಾರೋಕಣ್ಣೆದುರು ನಿಂತು ಆ ರೂಪ ತೋರೋಜನುಮ ಜನುಮದ ರಾಗ ನನ್ನ ಪ್ರೀತಿನಿನ್ನೊಳಗೆ ಹರಿವುದೇ ಅದರ ರೀತಿ ನೀ

No comments: